ಪೊನ್ನಂಪೇಟೆ ಸಮೀಪ ಬೇಗೂರುವಿನಲ್ಲಿ ಭೂಕುಸಿತ


ಮಡಿಕೇರಿ: ಪೊನ್ನಂಪೇಟೆ ಸಮೀಪದ ಬೇಗೂರು ಗ್ರಾಮದಲ್ಲಿ ಇಂದು ಸುರಿದ ಭಾರಿ ಮಳೆಗೆ ಭೂಕುಸಿತ ಉಂಟಾಗಿದ್ದು ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.ಭೂಕುಸಿತದಿಂದ ಚೋಡುಮಡ ಸತೀಶ್ ಪೆಮ್ಮಯ್ಯರವರ ಅಂದಾಜು 1 ಎಕರೆ ಕಾಫಿತೋಟ ಕೊಚ್ಚಿಹೋಗಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ.
Previous Post
Next Post

0 Post a Comment: