ಮದುವೆಗೆ ಬಂದ ವ್ಯಕ್ತಿ ಮರಣಕ್ಕೆ ವಿರಾಜಪೇಟೆ ಯ ಅರ್ ಕೆ.ಎಫ್ ಮುಂಬಾಗ ಅಪಘಾತ
ರಸ್ತೆ ದಾಟುತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ರಾತ್ರಿ ೧೦.೩೦ ಕ್ಕೆ ದುರ್ಘಟನೆ .ಅಪರಿಚಿತ ವಾಹನದಿಂದ ಪಾದಚರಿಗೆ ಡಿಕ್ಕಿ ಪಡಿಸಿ ಪರಾರಿಯಾಗಿದ್ದಾರೆ. ಮುರುವಂಡ ಸಿ.ಪೊನ್ನಪ್ಪ ೫೬ ಮೃತರು. ಮಾಜಿ ಸೈನಿಕ ಬಿಟ್ಟಂಗಾಲ ಕೊಳ್ತೊಡು ಗ್ರಾಮದ ನಿವಾಸಿ ಮ್ರತರ ಮಗ ಮೋನಿಶ್ ಸೋಮಯ್ಯ ಅವರಿಂದ ದೂರು ದಾಖಲು ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲು ತನಿಖೆ ಮುಂದುವರಿದಿದೆ.



0 Post a Comment: